ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಬಜಗೋಳಿ ಪ್ರಚಂಡ ಬಹುಮತದಿಂದ ಜಯ
ಕಾಂಗ್ರೆಸ್ ಪಕ್ಷದ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ರಾಗಿ ಕೃಷ್ಣ ಶೆಟ್ಟಿ ಬಜಗೋಳಿ ಬಹುಮತದಿಂದ ಆಯ್ಕೆ
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಗೆ ಐದು ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದರು.
ಕೃಷ್ಣ ಶೆಟ್ಟಿ ಬಜಗೋಳಿ 6399 , ಅರ್ಜುನ್ ನಾಯರಿ 6160 , ಪ್ರಮೋದ್ ಪೂಜಾರಿ 3070, ಅಭಿಜಿತ್ ಕೋಟಿಯಾನ್ 270 , ಶೇಕ್ ಮೊಹಮ್ಮದ್ ಅತೀಫ್ 108 ಮತ ಪಡೆದರು
ಮಾಜಿ ಸಚಿವರ ಆಪ್ತ ಸಹಾಯಕನ ಮಗ ಹಾಗೂ ಸಾಮಾನ್ಯಕಾರ್ಯಕರ್ತನ ನಡುವೆ ನಡೆದ ಜಿದ್ದಾ ಜಿದ್ದಿಯ ಹೋರಾಟದಲ್ಲಿ ಸಾಮಾನ್ಯ ಕಾರ್ಯಕರ್ತನ ಜಯ ಪಕ್ಷದಲ್ಲಿ ಸಂಚಲನ ಮೂಡಿಸಿದೆ