ಹೆಬ್ರಿ ಕಳೆದ ಹತ್ತು ವರ್ಷ್ ಗಳಿಂದ ಹೆಬ್ರಿ ಠಾಣೆಯ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಾನ್ಯ ಕಾರ್ಕಳ ನ್ಯಾಯಾಲಯದ cc ನಂಬರ್ 1023/15 ರಲ್ಲಿ ವಾರಂಟ್ ಆಸಾಮಿಯಾದ ಸತೀಶ್ ಎಸ್ s/o ಸಾಧು ಕರ್ಜೆ ಗ್ರಾಮ ಬ್ರಹ್ಮಾವರ ತಾಲೂಕು ಇವರು ಕಳೆದ 10 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮಾರಿಸಿಕೊಂಡಿದ್ದ ಆರೋಪಿಯನ್ನು

ಹೆಬ್ರಿ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ರವಿ ಬಿ ಕೆ ಅವರ ನೇತೃತ್ವದಲ್ಲಿ ಹೆಬ್ರಿ ಠಾಣಾ ಸಿಬ್ಬಂದಿ HC 23ನೇ ದಿನೇಶ್ ಹಾಗೂ PC 254ನೇ ಕಿರಣ್ ನೇ ರವರು ಬೆಂಗಳೂರಿನ ಯಲಹಂಕ ಎಂಬಲ್ಲಿ ದಸ್ತಗಿರಿ ಮಾಡಿ ಈ ದಿನ ದಿನಾಂಕ 17/09/25 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರುಆರೋಪಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Leave a comment