2025: ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರ್ಜರಿ ತಯಾರಿ; ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಕಲ ಸಿದ್ಧತೆ
ಉಡುಪಿಯಲ್ಲಿ ಈ ಬಾರಿ 2 ಅಷ್ಟಮಿಗಳ ಆಚರಣೆ. ಚಾಂದ್ರಮಾನ ಪದ್ಧತಿ ಆಧಾರಿತ ಆಗಸ್ಟ್ 15, ಸೌರಮಾನ ಪದ್ಧತಿ ಆಧಾರಿತ ಸೆಪ್ಟೆಂಬರ್ 14, 15. ಭಕ್ತರ ಸಂಖ್ಯೆ ಹೆಚ್ಚಳ, ವಿಶೇಷ ಸಂಪ್ರದಾಯ

ಉಡುಪಿ, ಸೆಪ್ಟೆಂಬರ್ 15: ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ (Vitla Pindi Mahotsav) ನಡೆಯಲಿದ್ದು, ನವಗ್ರಹ ಕಿಂಡಿ ಎದುರು ಭಕ್ತರಿಗೆ ಅರ್ಘ್ಯ ಪ್ರಧಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಿನ್ನೆ ಮಧ್ಯರಾತ್ರಿ ಶ್ರೀಕೃಷ್ಣನಿಗೆ ಮತ್ತು ಚಂದ್ರನಿಗೆ ಪರ್ಯಾಯ ಶ್ರೀಗಳಿಂದ ಅರ್ಘ್ಯ ಸಮರ್ಪಿಸಲಾಯಿತು. ರಥದಲ್ಲಿ ಮೃಣ್ಮಯ ಮೂರ್ತಿಯನ್ನಿಟ್ಟು ವೈಭವದ ರಥೋತ್ಸವ ನಡೆಯಲಿದೆ.

Leave a comment