thekarnatakatoday.com
Karavali Karnataka

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರ ಮಹೋತ್ಸವದಲ್ಲಿ ಪ್ರಭಾವಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಬಾಗಿ ಇಂದು ಉಚ್ಚಿಲದಲ್ಲಿ ನಡೆದ ವಿಜೃಂಭಣೆಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವರ ಜಾತ್ರ ಮಹೋತ್ಸವದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಯವರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು
. ಈ ಸಂದರ್ಬದಲ್ಲಿ ಮೊಗವೀರ ಸಮಾಜದ ಮುಖಂಡರಾದ ನಾಡೋಜ ಡಾಕ್ಟರ್ ಜಿ ಶಂಕರ್ ರವರು,ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ,ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್,ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷರಾದ ಜಯಂತ್ ಕೋಡಿ
,ಪ್ರಮುಖರಾದ ನವೀನ್ ಸಾಲ್ಯಾನ್,ವಿನಯ್ ಕರ್ಕೇರ,ಕೇಶವ ಕುಂದರ್,ಕಿರಣ್ ಉದ್ಯಾವರ,ಮೋಹನ್ ಬೆಂಗ್ರೆ,ಚೇತನ್ ಬೆಂಗ್ರೆ,ಕೇಶವ ಕೋಟ್ಯಾನ್,ಹರಿಯಪ್ಪ ಕೋಟ್ಯಾನ್,ದಯಾನಂದ್ ಸುವರ್ಣ,ಸತೀಶ್ ಅಮೀನ್ ಪಡುಕರೆ,ಮಾಜಿ ಸಚಿವರ ಆಪ್ತ ಸಹಾಯಕರಾದ ನಬಿಲ್ ಉದ್ಯಾವರ ಹಾಗೂ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಲ ಮರುಪಾವತಿ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ ದಾಖಲು

The Karnataka Today

ಮೊಗವೀರ ಯುವ ನಾಯಕರ ಮೇಲೆ ಟಾರ್ಗೆಟ್ ಆರೋಪ ,ಮೊಗವೀರ ಯುವ ಸಂಘಟನೆ ಯಿಂದ ಉಡುಪಿ  ಎಸ್ ಪಿ ಗೆ  ದೂರು

The Karnataka Today

ಹಿಂದೂ ಮುಖಂಡ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಗಡಿಪಾರು ನೋಟಿಸ್ ಹಿಂದುತ್ವವನ್ನು ದಮನಿಸುವ ಷಡ್ಯಂತರ ವಿರುದ್ಧ ಕಾರ್ಯಕರ್ತರ ಆಕ್ರೋಶ

The Karnataka Today

Leave a Comment