ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರ ಮಹೋತ್ಸವದಲ್ಲಿ ಪ್ರಭಾವಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಬಾಗಿ ಇಂದು ಉಚ್ಚಿಲದಲ್ಲಿ ನಡೆದ ವಿಜೃಂಭಣೆಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವರ ಜಾತ್ರ ಮಹೋತ್ಸವದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಯವರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು
. ಈ ಸಂದರ್ಬದಲ್ಲಿ ಮೊಗವೀರ ಸಮಾಜದ ಮುಖಂಡರಾದ ನಾಡೋಜ ಡಾಕ್ಟರ್ ಜಿ ಶಂಕರ್ ರವರು,ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ,ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್,ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷರಾದ ಜಯಂತ್ ಕೋಡಿ
,ಪ್ರಮುಖರಾದ ನವೀನ್ ಸಾಲ್ಯಾನ್,ವಿನಯ್ ಕರ್ಕೇರ,ಕೇಶವ ಕುಂದರ್,ಕಿರಣ್ ಉದ್ಯಾವರ,ಮೋಹನ್ ಬೆಂಗ್ರೆ,ಚೇತನ್ ಬೆಂಗ್ರೆ,ಕೇಶವ ಕೋಟ್ಯಾನ್,ಹರಿಯಪ್ಪ ಕೋಟ್ಯಾನ್,ದಯಾನಂದ್ ಸುವರ್ಣ,ಸತೀಶ್ ಅಮೀನ್ ಪಡುಕರೆ,ಮಾಜಿ ಸಚಿವರ ಆಪ್ತ ಸಹಾಯಕರಾದ ನಬಿಲ್ ಉದ್ಯಾವರ ಹಾಗೂ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.