thekarnatakatoday.com
Crime

ಉಡುಪಿ ಮುಸ್ಲಿಂ ಯುವಕನಿಂದ ಕ್ರಿಶ್ಚಿಯನ್ ಯುವತಿಯ ಅಪಹರಣ ಯುವತಿಯ ತಂದೆಯಿಂದ ಲವ್ ಜಿಹಾದ್ ಆರೋಪ

*ಉಡುಪಿ* ಉಡುಪಿಯಲ್ಲಿ ಹೀಗೊಂದು ಲವ್ ಜಿಹಾದ್ ಆರೋಪ…!! ಮುಸ್ಲಿಂ ಯುವಕನಿಂದ ಕ್ರೈಸ್ತ ಯುವತಿಯ ವಿರುದ್ಧ ಲವ್ ಜಿಹಾದ್ ಷಡ್ಯಂತ್ರ…??

ಕ್ರೈಸ್ತ ವಿದ್ಯಾರ್ಥಿನಿಯನ್ನ ಅಪಹರಿಸಿ ಬಲವಂತವಾಗಿ ವಿವಾಹವಾಗಲು ಯತ್ನ..?? ಅಪಹರಣದ ಬಳಿಕ ವಿಶೇಷ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಕೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಉಡುಪಿಯ ಕರಂಬಳ್ಳಿ ನಿವಾಸಿ ಮೊಹಮ್ಮದ್ ಅಕ್ರಮ್ ಎಂಬಾತನ ವಿರುದ್ಧ ಲವ್ ಜಿಹಾದ್ ಷಡ್ಯಂತ್ರ ಆರೋಪ

ಕಾಲೇಜಿನಿಂದ ವಾಪಸು ಮನೆಗೆ ಬರುವಾಗ ವಿದ್ಯಾರ್ಥಿನಿಯ ಅಪಹರಣ ಈ ಕುರಿತು ವಿದ್ಯಾರ್ಥಿನಿಯ ತಂದೆಯಿಂದ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ಮಾರ್ಚ್ 20 ರಂದು ದೂರು ನೀಡಿದ್ದ ಯುವತಿಯ ತಂದೆ ಗಾಡ್ವಿನ್ ದೇವದಾಸ್ ಎಂಬುವವರಿಂದ ದೂರು

ಈ ಬೆನ್ನಲ್ಲೇ ಪ್ರೇಮ ವಿವಾಹಕ್ಕೆ ಅರ್ಜಿ ಸಲ್ಲಿಸಿರುವ ಅಕ್ರಮ್ ಉಡುಪಿ ಉಪ ನೊಂದಾವಣಿ ಕಚೇರಿಯಲ್ಲಿ ವಿಶೇಷ ವಿವಾಹದಡಿ ಅರ್ಜಿ ಸಲ್ಲಿಕೆ ದೂರು ನೀಡಿದರೂ ಯುವತಿ ಯನ್ನ ಪೋಷಕರಿಗೊಪ್ಪಿಸಲು ಪೊಲೀಸ ರಿಂದ ನಿರ್ಲಕ್ಷ್ಯ ಆರೋಪ

ಅಕ್ರಮ್ ಮೊಹಮ್ಮದ್ ಕ್ರಿಮಿನಲ್ ಹಿನ್ನಲೆಯಿರುವ ವ್ಯಕ್ತಿ ಈ ಹಿಂದೆ ಆರೋಪಿ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದ ಯುವತಿಯ ತಂದೆ ಸೇಡು ತೀರಿಸಿಕೊಳ್ಳಲು ಅಪಹರಿಸಿರುವುದಾಗಿ ದೂರು ಯುವತಿಯನ್ನ ಬೆದರಿಸಿ ವಿವಾಹ ನೊಂದಣಿಗೆ ಸಹಿ ಹಾಕಿಸಿರುವುದಾಗಿ ದೂರು ನೀಡಿದ್ದಾರೆ ಎನ್ನಲಾಗಿದೆ

Related posts

ಎಟಿಎಮ್ ಗೆ ಹಣ ಹಾಕಲು ಬಂದಿದ್ದ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಓರ್ವ ಸಿಬ್ಬಂದಿ ಸ್ಥಳದಲ್ಲಿ ಮೃತ್ಯು ಹಣದೊಂದಿಗೆ ಪರಾರಿಯಾದ   ದರೋಡೆಕೋರರು

The Karnataka Today

ವಕ್ಫ್ ತಿದ್ದುಪಡಿ ಮಸೂದೆ ಕುರಿತು ಪ್ರಚೋದನಕಾರಿ ಹೇಳಿಕೆ  ಇಬ್ಬರ ಬಂಧನ ಕಬೀರ್ ಖಾನ್ ಪರಾರಿ

The Karnataka Today

ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರ  ಗುಂಡೇಟು

The Karnataka Today

Leave a Comment