ಉಪೇಂದ್ರ ಪೈ ಸ್ಮಾರಕ ಕಾಲೇಜ್ ಕುಂಜಿಬೆಟ್ಟು ಟಾಪರ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಆಡಳಿತ ಮಂಡಳಿ

6

ಉಪೇಂದ್ರ ಪೈ ಸ್ಮಾರಕ ಕಾಲೇಜು ಕುಂಜಿಬೆಟ್ಟು, ಉಡುಪಿ-2 (ಡಾ. ಟಿ.ಎಂ.ಎ ಪೈ ಫೌಂಡೇಶನ್‌ನ ಘಟಕ, ಮಣಿಪಾಲ) ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾದ ಕಾಲೇಜು ಮ್ಯಾನೇಜ್‌ಮೆಂಟ್, ಪ್ರಿನ್ಸಿಪಾಲ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಜೂನ್ / ಜುಲೈ 2024 ರ ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ಅವರ ಉತ್ತಮ ಸಾಧನೆಗಾಗಿ ಈ ಕೆಳಗಿನ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿರುವ ಉಡುಪಿ ನಗರದಲ್ಲಿರುವ ಕಾಲೇಜ್ ಇದಾಗಿದೆ.

(II, IV ಮತ್ತು VI ಸೆಮಿಸ್ಟರ್ ಟಾಪರ್‌ಗಳು – 2024) B. COMVI B.COM-IV  B.COM-II SEM ಶ್ರೇಯಸ್ ಜೆ 609/650 (1) ಒಟ್ಟು 93.69% ನಿಶ್ಮಿತಾ ಕೆ ಸುವರ್ಣ 608/650 (11) ಒಟ್ಟು 93.54% ಸಿಂಚನಾ ಎಸ್ ಶೆಟ್ಟಿಗಾರ್ 629/700 (1) ಒಟ್ಟು-89.86% ಮೇಘಾ 588/700 (II) ಒಟ್ಟು – 84% ವರ್ಷಾ ಕಾಮತ್ 698/750 (1) ಒಟ್ಟು-93.07%

ಕೃತಿಕಾ 638/750 (II) ಒಟ್ಟು-85.07%  BBAVI BBA IV SEM BBA-II SEM ಪ್ರಣೀತಾ ಪಿ ಶೆಟ್ಟಿ 604/650 (1) ಒಟ್ಟು-92.92% ಕಾವ್ಯಾ ಪಿ ಶೆಟ್ಟಿ 588/650 (11) ಒಟ್ಟು-90.46% ಶರಣ್ಯ ನಾಯಕ್ 633/700(1)ಒಟ್ಟು-90.43% ಸುಧೀಕ್ಷಾ 602/700 (11) ಒಟ್ಟು – 86% ನಮ್ಮ ಸೌಲಭ್ಯಗಳು ಭಾಗ್ಯಶ್ರೀ ಡಿ ರಾವ್ 648/700(1) ಒಟ್ಟು-92.56% ಆಶಿಕ್ 629/700 (11) ಒಟ್ಟು-89.86% ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪರವಾಗಿ ಅಭಿನಂದಿಸಲಾಯಿತು.

ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ➤ PPT ಪ್ರೊಜೆಕ್ಟರ್ ತರಗತಿ ಕೊಠಡಿಗಳು ➤ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸ್‌ಗಳು ➤ ಅನುಭವಿ ಬೋಧನಾ ವಿಭಾಗಗಳು ➤ ಒಳಾಂಗಣ ಆಟಗಳು ➤ ವಾಣಿಜ್ಯೋದ್ಯಮ ತರಬೇತಿ ➤ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ➤ಜೀವನ ಕೌಶಲ್ಯ ತರಬೇತಿ ➤ ಆಟದ ಮೈದಾನ ➤ಇ – ಲೈಬ್ರರಿ ಎಲ್ಲ ವ್ಯವಸ್ಥೆಗಳನ್ನು ಸುಸಜ್ಜಿತವಾಗಿ ಬಂದಿರುವ ಕಾಲೇಜ್ ಆಗಿದ್ದು ರಾಜ್ಯದ ಹೊರ ಭಾಗದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಗಳನ್ನು ಕೂಡ  ನೀಡುವ ನಿಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿಯು ಪೂರಕವಾಗಿದೆ ಉಪೇಂದ್ರ ಪೈ ಸ್ಮಾರಕ ಕಾಲೇಜು ಕುಂಜಿಬೆಟ್ಟು, ಉಡುಪಿ-2 (ಡಾ. ಟಿ.ಎಂ.ಎ ಪೈ ಫೌಂಡೇಶನ್‌ನ ಘಟಕ, ಮಣಿಪಾಲ) ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿದೆ WWW.UPMCMANIPAL.ORG ಸಂಪರ್ಕ: 7204824879

Leave a comment

Leave a Reply

Your email address will not be published. Required fields are marked *

Related Articles

ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸಿದ ರಾಜ್ಯ  ಶಿಕ್ಷಣ ಇಲಾಖೆ

“ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸುವ ಕುರಿತ ಶಿಫಾರಸು ಒಳಗೊಂಡ ತಾತ್ಕಾಲಿಕ ವರದಿಯನ್ನು...

ಮಹಾಕುಂಭಮೇಳದಲ್ಲಿ ಮಾಘ ಸ್ನಾನಕ್ಕೆ ಆಗಮಿಸಲಿರುವ 73 ದೇಶಗಳ ರಾಜ ತಾಂತ್ರಿಕ ರಾಯಭಾರಿಗಳು

“ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳದ...

ಅಯೋಧ್ಯೆ ರಾಮಮಂದಿರ: ರಾಮಲಲ್ಲಾ ‘ಪ್ರಾಣ ಪ್ರತಿಷ್ಠೆ’ಗೆ ಒಂದು ವರ್ಷ

ಅಯೋಧ್ಯೆ ರಾಮಮಂದಿರ: ರಾಮಲಲ್ಲಾ ‘ಪ್ರಾಣ ಪ್ರತಿಷ್ಠೆ’ಗೆ ಒಂದು ವರ್ಷ ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಐತಿಹಾಸಿಕ ‘ಪ್ರಾಣ...

ವೃತ್ತಿ ಧರ್ಮ ಮತ್ತು ಸಾಮಾಜಿಕ ಜವಾಬ್ದಾರಿ- ನ್ಯಾಯವಾದಿಯ ಯಶಸ್ಸಿನ ಗುಟ್ಟು :: ಆರೂರು ಸುಕೇಶ್ ಶೆಟ್ಟಿ ನ್ಯಾಯವಾದಿ, ಉಡುಪಿ.

ವಕೀಲರ ದಿನಾಚರಣೆಯ ಶುಭಾಶಯಗಳು ವಿಶೇಷ ಸಂಚಿಕೆ ಬರಹ ::ಅರೂರು ಸುಕೇಶ್ ಶೆಟ್ಟಿ ಗೆಲ್ಲುವ ಪ್ರಕರಣಗಳ ಸಂಖ್ಯೆಯ...