ಶ್ರೀ ರಾಮ ಸೇನಾ ಸೇವಾ ಟ್ರಸ್ಟ್ (ರಿ) ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇದರ ವತಿಯಿಂದ 6/12/2025 ಶನಿವಾರ ರಾತ್ರಿ ಉರ್ವ ಸ್ಟೋರ್ ಜಂಕ್ಷನ್ ನಿಂದ ಮಧುಸೂದನ್ ಉರ್ವ ಸ್ಟೋರ್ ನೇತೃತ್ವದಲ್ಲಿ ದತ್ತ ಪೀಠ ಚಲೋ ನೆರವೇರಿತು

ದಿನಾಂಕ 7/12/2025ರಂದು ಹೊನ್ನಮ್ಮನ ಹಳ್ಳದಲ್ಲಿ ಮಿಂದು ಚಂದ್ರ ದ್ರೋಣ ಪರ್ವತ ದಲ್ಲಿರುವ ಗುಹೆಯಲ್ಲಿ ಶ್ರೀ ಗುರು ದತ್ತಾತ್ರೇಯ ದೇವರ ಪಾದುಕೆ ದರ್ಶನ ಪಡೆದಯಲಾಯಿತು

ಈ ಸಂಧರ್ಭದಲ್ಲಿ ಮುಖಂಡರಾದ ರವಿ ಉರ್ವ ಸ್ಟೋರ್ ರಾಜೇಶ್, ಪ್ರತಾಪ್, ಯಶವಂತ್,ಕಿರಣ್ ಮಾತೆಯರು, ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು
Leave a comment