ಉಡುಪಿ ನಗರ ವ್ಯಾಪ್ತಿಯ ಮನೆಯಿಂದ 44 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು

38

ಉಡುಪಿ ಮನೆಯೊಳಗಿದ್ದ 44 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಕಳವು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಶೈಲಾ ವಿಲ್ಹೆಲ್ಮೀನಾ  ಶಾರದಾಂಬ ದೇವಾಸ್ಥಾನದ ಬಳಿ ವಾಸಮಾಡಿಕೊಂಡಿರುತ್ತಾರೆ. ದಿನಾಂಕ : 29/11/2025 ರಂದು ಅವರ ಗಂಡ ಎಂದಿನಂತೆ ವ್ಯವಹಾರವನ್ನು ಮುಗಿಸಿ ರಾತ್ರಿ11:30 ಗಂಟೆಗೆ ಮನೆಗೆ ಬಂದಿರುತ್ತಾರೆ. ಫಿರ್ಯಾದುದಾರರು ಹಾಗೂ ಅವರ ಗಂಡ ಊಟ ಮಾಡಿ ದಿನಾಂಕ : 30/11/2025 ರಂದು ಸಮಯ 01:00 ಗಂಟೆಯವರೆಗೆ ಟಿವಿನೋಡಿ ಅವರಬೆಡ್ ರೂಂನಲ್ಲಿ ಮಲಗಿಕೊಂಡಿರುತ್ತಾರೆ.

ಮನೆಯಲ್ಲಿ ಅತ್ತೆ ಪ್ರಾಯಸ್ತರಾಗಿರುವುದರಿಂದ  ಬೆಡ್ ರೂಂನ್ನುಲಾಕ್ ಮಾಡದೇ ಬಾಗಿಲು ತೆರೆದು ಮಲಗಿರುತ್ತಾರೆ. ದಿನಾಂಕ:30/11/2025 ರಂದು ಬೆಳಿಗ್ಗೆ 8:30 ಗಂಟೆಗೆ ಶೈಲಾ ಅವರು ಚರ್ಚಿಗೆ ಹೋಗಲು ಚಿನ್ನಧರಿಸಲು ಬೆಡ್ರೂಂ ಕಪಾಟಿನ ಸ್ಲೈಡ್ ಡೋರ್ ತೆರೆದುನೋಡಿದಾಗ ಅದರಲ್ಲಿಟ್ಟಿದ್ದ ಸುಮಾರು 368 ಗ್ರಾಂ ಚಿನ್ನಾಭರಣಗಳಅಂದಾಜುಮೌಲ್ಯ 44,60,000/- ಲಕ್ಷರೂಪಾಯಿ ಹಾಗೂ ಇವರ ಅತ್ತೆಯ ಮೊಬೈಲ್ ಫೋನ್ ನ್ನು ಯಾರೋಕಳ್ಳರು ಮನೆಯೊಳಗೆಪ್ರವೇಶಿಸಿಕಳವುಮಾಡಿಕೊಂಡುಹೋಗಿದ್ದು,ದೂರುದಾರರ ಮಗಳು ವಿದೇಶದಲ್ಲಿದ್ದು, ಅವರ ಕೆಲವು ಚಿನ್ನಾಭರಣಗಳಮಾಹಿತಿಸದ್ಯಕ್ಕೆತಿಳಿಯದೇಇದ್ದು, ಮುಂದಕ್ಕೆ ವಿಚಾರಿಸಿ ಮಾಹಿತಿ ನೀಡಲಾಗುವುದು ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಕನ್ನಡ ಶಾಲೆ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ಶ್ಲಾಘನೀಯ – ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ

ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ಅಧೀನಕ್ಕೆ ಒಳಪಡುವ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹರಿದು ಬಂದ ಜನ ಸಾಗರ ಜನವರಿ ತಿಂಗಳಲ್ಲಿ ಕಾಣಿಕೆಹುಂಡಿಯಲ್ಲಿ ದಾಖಲೆಯ ಮೊತ್ತ ಸಂಗ್ರಹ

ಕೊಲ್ಲೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಜನವರಿಯಲ್ಲಿ 1.39...

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ ‘ದಂಡುಪಾಳ್ಯ ಗ್ಯಾಂಗ್’ ಸದಸ್ಯನ ಬಂಧನ

ಮಂಗಳೂರು: ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1997ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ...

ಮಂಗಳೂರು ಬಾಂಗ್ಲಾದೇಶದ ಪ್ರಜೆಯೆಂದು ತಪ್ಪು ತಿಳಿದು ಅಸ್ಸಾಂ ಮೂಲದ ಕಾರ್ಮಿಕರ ಮೇಲೆ ಹಲ್ಲೆ

ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಜಾರ್ಖಂಡ್‌ನ ವಲಸೆ ಕಾರ್ಮಿಕನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ...