ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಇದರ ನೂತನ ಅಧ್ಯಕ್ಷರಾಗಿ ಗಣೇಶ್ ಎನ್ ಕೋಟ್ಯಾನ್ ಆಯ್ಕೆ

13

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿ. ಎಂ. ನಗರ, ನಿಟ್ಟೂರು, ಇದರ 2025-26ನೇ ಸಾಲಿನ 39 ನೇ ವಾರ್ಷಿಕ ಮಹಾಸಭೆಯು ತಾ: 23/11/25ರಂದು ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಇವರ ನೇತೃತ್ವದಲ್ಲಿ ನೆರವೇರಿತು,

ಕಳೆದ ಸಾಲಿನ ವರದಿಯನ್ನು ಕಾರ್ಯದರ್ಶಿಯವರಾದ ಶ್ರೀ ದಾಮೋದರ್ ಇವರು ಮಂಡಿಸಿದರು

ಈ ಸಾಲಿನ ಹೊಸ ಆಡಳಿತ ಮಂಡಳಿಯನ್ನು ಸರ್ವರ ಸಮ್ಮತಿಯೊಂದಿಗೆ ಘೋಷಿಸಲಾಯಿತು
ವಿವರಗಳು ಈ ಕೆಳಗಿನಂತಿವೆ

#ಶ್ರೀ ಚಂದ್ರಶೇಖರ್ ದೇವಾಡಿಗ – ಗೌರವಾಧ್ಯಕ್ಷರು

#ಶ್ರೀ ಗಣೇಶ ಎನ್. ಕೋಟ್ಯಾನ್ – ಅಧ್ಯಕ್ಷರು

#ಶ್ರೀ ಸತೀಶ್ ಪಿ – ಉಪಾಧ್ಯಕ್ಷರು

#ಶ್ರೀ ಗಿರೀಶ್ ಎಸ್ -ಕಾರ್ಯದರ್ಶಿ

#ಶ್ರೀ ಸಚಿನ್ ಕೆ – ಜೊತೆ ಕಾರ್ಯದರ್ಶಿ

#ಶ್ರೀ ಸುಧೀರ್ ಎಸ್ – ಕೋಶಾಧಿಕಾರಿ

#ಶ್ರೀ ಶ್ರೀನಿವಾಸ್ ಡಿ.-ಕ್ರೀಡಾ ಕಾರ್ಯದರ್ಶಿ

#ಶ್ರೀ. ಪ್ರತೀಕ್ ಪಿ – ಜೊತೆ ಕ್ರೀಡಾ ಕಾರ್ಯದರ್ಶಿ

#ಶ್ರೀ ಹರೀಶ್ ಪಿ – ಸಾಂಸ್ಕ್ರತಿಕ ಕಾರ್ಯದರ್ಶಿ

#ಶ್ರೀ ಮನೋಜ್ ಎಂ.- ಜೊತೆ ಸಾಂಸ್ಕ್ರತಿಕ ಕಾರ್ಯದರ್ಶಿ

#ಕಾರ್ಯಕಾರಿ ಸಮಿತಿಯ ಅಧ್ಯಕ್ಷರು-ಶ್ರೀ ಶ್ರೀಧರ್ ಅಮೀನ್ ಹಾಗೂ ಹತ್ತು ಸದಸ್ಯರು

ಸಭೆಯಲ್ಲಿ ಸಂಘದ ಬಹುತೇಕ ಎಲ್ಲ ಸದಸ್ಯರು ಹಾಜರಿದ್ದರು, ಕಾರ್ಯಕ್ರಮವನ್ನು ಸಂಘದ ಹಿರಿಯ ಸದಸ್ಯರಾಗಿರುವ ಶ್ರೀ ಹರೀಶ್ ಭಂಡಾರಿ ನಿರೂಪಿಸಿದರು

Leave a comment

Leave a Reply

Your email address will not be published. Required fields are marked *

Related Articles

ಕನ್ನಡ ಶಾಲೆ ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ಶ್ಲಾಘನೀಯ – ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ

ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ಅಧೀನಕ್ಕೆ ಒಳಪಡುವ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ...

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹರಿದು ಬಂದ ಜನ ಸಾಗರ ಜನವರಿ ತಿಂಗಳಲ್ಲಿ ಕಾಣಿಕೆಹುಂಡಿಯಲ್ಲಿ ದಾಖಲೆಯ ಮೊತ್ತ ಸಂಗ್ರಹ

ಕೊಲ್ಲೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಜನವರಿಯಲ್ಲಿ 1.39...

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ ‘ದಂಡುಪಾಳ್ಯ ಗ್ಯಾಂಗ್’ ಸದಸ್ಯನ ಬಂಧನ

ಮಂಗಳೂರು: ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1997ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ...

ಮಂಗಳೂರು ಬಾಂಗ್ಲಾದೇಶದ ಪ್ರಜೆಯೆಂದು ತಪ್ಪು ತಿಳಿದು ಅಸ್ಸಾಂ ಮೂಲದ ಕಾರ್ಮಿಕರ ಮೇಲೆ ಹಲ್ಲೆ

ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಜಾರ್ಖಂಡ್‌ನ ವಲಸೆ ಕಾರ್ಮಿಕನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ...