ಆ.8 ರಂದು ತೆಕ್ಕಟ್ಟೆಯಿಂದ ಕೋಟ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಕೋಟ ಮಣೂರಿನಲ್ಲಿ
ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ವಿವಿಧ ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡಿರುವ ಕೋಟ ಪಡುಕೇರಿ ಪರಿಸರದಲ್ಲಿ ಜನನುರಾಗಿರುವ ಸೌಮ್ಯ ಸ್ವಭಾವಿ ಸಾಹಿತಿ ಕವಿ ಸಂಘಟಕ ಶಿಕ್ಷಕ ಸಂತೋಷ ನಿಧನ ಕೇವಲ ಒಂದು ತಿಂಗಳ ಹಿಂದೆಯಷ್ಟೇ ಇವರಿಗೆ ಹೆಣ್ಣು ಮಗುವಾಗಿದ್ದು ಮಗುವಿನ ನಾಮಕರಣಕ್ಕೂ ಮೊದಲೇ ಈ ಘಟನೆ ನೆಡೆದಿದ್ದು ಬಹಳ ನೋವಿನ ಸಂಗತಿಯಾಗಿದೆ
ಮೃತರು ಹೆಂಡತಿ ಹಾಗೂ ಒಂದು ತಿಂಗಳ ಮಗು ತಾಯಿ ಸಹೋದರರು ಹಾಗೂ ತನ್ನ ಆಪಾರ ಅಭಿಮಾನಿಗಳನ್ನು ಅಗಲಿದ್ದಾರೆ ದಲಿತ ಸಂಘಟನೆ ಯ ಸಕ್ರಿಯ ಸದಸ್ಯ ರಾಗಿರುವ ಇವರ ನಿಧನ ಸುದ್ದಿಗೆ ಜಿಲ್ಲಾ ದಲಿತ ಸಂಘರ್ಷಸಮಿತಿ (ಅಂಬೇಡ್ಕರ್ ವಾದ ) ಇದರ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರ್ ಮತ್ತು ಪದಾಧಿಕಾರಿಗಳು
ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಮಾಜಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ. ಗೋಪಾಲಕೃಷ್ಣ ನಾಡತೀವ್ರ ಸಂತಾಪ ಸೂಚಿಸಿದ್ದು ಮೃತರ ಆತ್ಮಕ್ಕೆ ಶಾಂತಿ ಕೊರಿದ್ದಾರೆ
Leave a comment